Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/197

From Wikisource
This page has not been proofread.

ಮಾನವ ನಿನಗಾಗಿಯೇ-ಬಾನವ ಬಿಟ್ಟ ಮಾನವ ನಿನಗಾಗಿಯೇ ಮಾನವ ನಿಗಾಗಿ-ಮಾನಿನಿಯುದರದಿ ದಾನವ ಕೊಡ ಬಂದ-ಮಾನವನಾದೇಸು. ಮರಿಯಾಂಬಾ ಪುತ್ರ ಅತಿ ಸುಂದರಾಂಗ (ರಾಗ: ಶಂಕರಾಭರಣ, ಕೀರ್ತನೆಗಳು 1906.) ಕೂಡಿ ದೂತರಿಂದು ಧರಣಿ ಗೋಡಿ ಸೇರಿದರು ಪರನ ಹಾಡಿಪಾಡಿದರು ಗುರುವ ನೋಡ ಸಾರಿದರು. ಕೂಡಿಂದು ಬನ್ನಿರಿ ಹಾಡನ್ನು ತನ್ನಿರಿ ಪಿತನ ನೇಮಕದ ದಿನವ ಸುತನು ತಪ್ಪಿಸದೆ ಇಳಿದು ಬೆತಲೆಹೇಮಿನೊಳು ಇಂದು ಹಿತನು ಹುಟ್ಟಿದನು ಪತನೇಕಪುತ್ತನು ಅತಿ ಸುಂದರಾಂಗನು ಪರಮ ಲೋಕವನ್ನು ಬಿಟ್ಟು ಧರಣಿ ಸೇರಿದನು ಹೀಗೆ ನರನು ಆದಮನು ದಿವ್ಯ ಕರುಣೆ ತೋರಿದನು ಮರಿಯಾಂಬಾ ಪುತ್ರನು ಪರಿಪೂರ್ಣ ಮಿತ್ತನು. ಯೇಸು ಬಂದ ಹಬ್ಬ (ಬಾಲಕರ ಗೀತಗಳು. 1904) ಯೇಸು ಬಂದ ಹಬ್ಬ ವರ್ಷ ವರ್ಷಕ್ಕು ಮಾಡುತ್ತೇವೆ ಅಬ್ಬ ಎಷ್ಟುಲ್ಲಾಸವು ಪ್ರತಿಹಬ್ಬದಲ್ಲಿ ಯೇಸು ಮಗುವು ಮನೆಮನೆಯಲ್ಲಿ ಇಳಿಯುವದು ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು. 185