Page:ಮಂದಾರ ಕೇಶವ ಬಟ್ರ್.pdf/52

From Wikisource
Jump to navigation Jump to search
This page has not been proofread.

ಮಂದಾರ ರಾಮಾಯಣದ ಮಿತ್ತ್ ತೆರಿದಿನಕ್ಕೆನ ಪುಗರ್ತೆ ಮಹಾಕಾವ್ಯವೆಂಬ ಮನ್ನಣೆಗೆ ಅರ್ಹವಾದ ಕೃತಿ - ಸೇಡಿಯಾಪು ಕೃಷ್ಣ ಭಟ್ಟ ತುಳುವರು ಇದನ್ನು ಸ್ವರ್ಣ ಸಿಂಹಾಸನದಲ್ಲಿ ಓಲಗಿಸಿಯಾರೆಂಬ ವಿಶ್ವಾಸ ನನ್ನದು. - ದಿ| ತೆಕ್ಕುಂಜ ಗೋಪಾಲಕೃಷ್ಣ ಭಟ್ಟ ತುಳು ಸಾಹಿತ್ಯಕ್ಕೆ ಸಮೃದ್ಧಿಯನ್ನು ತಂದಿತ್ತ ನಿಧಿ. - ಕಯ್ಯಾರ ಕಿಞ್ಞಣ್ಣ ರೈ ತುಳುವಪ್ಪೆಗ್ ಇಂಚಿನ ದಿಂಜಿನ ಕುಂಕುಮೊದ ಕರಡ್ಡಿಗನ್ ಕೊರುದು ಅಲೆನ ಮುತ್ತೇಸಿ ಮುಂಡೊನು ಪುಲ್ಯಾನಗ ತೂಪಿನಂಗೆ ಮಲ್ಲಿ ಬಿರ್ಸಮಗೆ ಬಟ್. - ಕೆದಂಬಾಡಿ ಜತ್ತಪ್ಪ ರೈ ಆಧುನಿಕ ಕಾಲದ ಯಾವುದೇ ಭಾಷೆಯ ಮಹಾಕಾವ್ಯಕ್ಕೆ ಸರಿಸಾಟಿ. ಇಲ್ಲಿನ ಜಾನಪದ ಸತ್ವ ತುಳುವಿನಲ್ಲಿ ಮೂಡಿ ಒಂದು ಅಪೂರ್ವ ಮಾಧುರವನ್ನು ಸೃಷ್ಟಿಸಿದೆ. - ಕು.ಶಿ. ಹರಿದಾಸ ಭಟ್ಟ . ತುಳುವಿನ ಕಂಪು ಸೊಂಪು ಪಂಪುಗಳನ್ನು ಮೈಗೂಡಿಸಿಕೊಂಡು ಮೂಡಿದ ಈ ರಾಮಾಯಣವು, ಫಣಿರಾಯನು ತಿಣುಕುವಂತೆ ಮಾಡದು. ಬದಲಾಗಿ ಅವನ ಹೆಡೆಯ ಮಣಿಯಾಗಿ ರಂಜಿಸಲಿದೆ. - - ಏಷ್ಯ ಲಕ್ಷ್ಮೀನಾರಾಯಣ ಆಳ್ವ ಈ ಕವಿ ತುಳು ಭಾಷೆಯನ್ನು ಭಾವಾಭಿವ್ಯಕ್ತಿಗೆ ಮಣಿಸಿಕೊಂಡ ರೀತಿ, ತುಳು ಭಾಷಾ ಸರಸ್ವತಿ ಅವರ ಲೆಕ್ಕಣಿಕೆಯಲ್ಲಿ ನಲಿದು ಬರುವ ರೀತಿ ವಿಸ್ಮಯಕರ. - ಬನ್ನಂಜೆ ಗೋವಿಂದಾಚಾರ ತುಳು ಸಾಹಿತ್ಯದ ಹೊಸ ಆಯಾಮ ಮಂದಾರರ ಮಹಾಕಾವ್ಯ. - ಬಿ.ಎ. ವಿವೇಕ ರೈ ಅಪ್ಪಟ ತುಳು ಕಾವ್ಯ, ತುಳುವಿನ ಬನಿ, ಬಿರುಸು, ನೆಮ್ಮೆ, ನಿ, ನಸೆ, ಪಸೆ, ಕೊಲೆ, ಗೆಲೆಗಳನ್ನು ತುಂಬಿಕೊಂಡಿರುವ ಇದು ತುಳುವಿನ ಸಾಹಿತ್ಯಕ ಸೌಭಾಗ್ಯ. - ಅಮೃತ ಸೋಮೇಶ್ವರ ASA COLLEGE 44 SURATHKAL GOVINDA LIBRARY