Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/164

From Wikisource
This page has not been proofread.

ಕ್ರೈಸ್ತ ಕುಟುಂಬಗಳು ಅದನ್ನು ಪರಾಧೀನ ಮಾಡದೇ ಉಳಿಸಿಕೊಂಡಿದ್ದಾರೆ. ಅಲ್ಲಿ ಒಂದು ಪ್ರಾರ್ಥನಾ ಮಂದಿರವೂ ಇದೆ. ಆ ಸಭೆಯ ವ್ಯಾಪ್ತಿಯಾದ ಬೆಂದೂರು, ಮರೋಳಿ, ಮಡಿಕೇರಿಗುಡ್ಡೆ, ನಂತೂರುಗಳಲ್ಲಿ ಹಲವಾರು ಕ್ರೈಸ್ತ ಮನೆಗಳಿವೆ. ಮರೋಳಿಯ ಆಸ್ತಿ ಪರಭಾರೆಯಾಗಿರುತ್ತದೆ. ಜಪ್ಪು:- 1865ರಲ್ಲಿ ಹಂಚಿನ ಕಾರ್ಖಾನೆ, ಸಭೆ, ಶಾಲೆ ಪಾರಂಭವಾದರೂ ಹಂಚಿನ ಕಾರ್ಖಾನೆ ಕೋಮನ್‌ ವೆಲ್ಸ್ ಪಾಲಾಗಿದೆ. ದೇವಾಲಯದ ಪಕ್ಕದಲ್ಲಿದ್ದ ಎಲ್ಲ ಮಿಶನ್ ವಸತಿಗಳು ಮತ್ತು ಬೋಳಾರ, ಮುಳಿಹಿತ್ತು. ಹೊಸಹಿತ್ತು. ಅತ್ತಾವರ ಮುಂತಾದೆಡೆ ಇರುವ ಕ್ರೈಸ್ತರ ಹೆಚ್ಚಿನ ಮನೆಗಳು ಮಿಶನ್ ಆಸ್ತಿಯಾಗಿದ್ದು ಕೆಲವನ್ನು ಸ್ವಂತ ಮಾಡಿಕೊಂಡಿದ್ದಾರೆ, ಕೆಲವು ನಿವೇಶನಗಳು ಪರಾಬಾರೆಯಾಗಿದೆ. ಬೈಲೂರು- ಬೈಲೂರು ಮಿಶನ್ ಕೌಂಪೌಂಡ್ ಪರಿಸರದಲ್ಲಿ, ಹಳೆಬೇರು, ಹುಲಿಕಲ್ಲು, ಸುಯಪನೀರು, ಮಾಧವ ಭಟ ದರಖಾಸ್ತು, ಪುರ್ಸನ್‌ಜಡ್ಡು ಎಂಬಲ್ಲಿ ಖಾಲಿ ಸ್ಥಳಗಳನ್ನು ಖರೀದಿಸಿ ಗದ್ದೆಗಳನ್ನಾಗಿ ಪರಿವರ್ತಿಸಿ ಘಟ್ಟದ ತೋಟಗಳಿಗೆ ಹೋಗಿ ಮಲೇರಿಯ ಮುಂತಾದ ಸಾಂಕಾಮಿಕ ರೋಗಗಳಿಗೆ ಬಲಿಯಾಗದಂತೆ 8- 9 ಕ್ರೈಸ್ತ ಸಂಸಾರಗಳನ್ನು ಇಲ್ಲಿರಿಸಿ ಕೃಷಿ ಕಾರ್ಯಕ್ಕಾಗಿ ಅವರೆಲ್ಲರಿಗೆ ವಸತಿ ಕಲ್ಪಿಸಲಾಗಿತ್ತು. ಗುಡ್ಡೆಗಳನ್ನು ಕಡಿದು ಕೃಷಿಗೆ ಯೋಗ್ಯ ಭೂಮಿಯನ್ನಾಗಿಸಿದರು. ನೀರಾವರಿ ಬೆಳೆ ಬೆಳೆಯುವ ಸ್ಥಳಗಳನ್ನು ಗುರುತಿಸಿ ಬೇಸಾಯ ಮಾಡುವ ಕ್ರಮಗಳನ್ನು ಜಾರಿಗೆ ತಂದರು. ಇದರಿಂದ ಕೆ ಸ್ತರಿಗೆ ಹಾಗೂ ಪರಿಸರದ ಜನರಿಗೆ ಉದ್ಯೋಗವೂ ದೊರಕಿದಂತಾಯಿತು. 1912ರಲ್ಲಿ ನಡೆದ ಘಟನೆಯೊಂದು ಕೃಷಿಕ್ಷೇತ್ರದಲ್ಲಿ ಮಿಶನರಿಗಳಿಗಿದ್ದ ಆಸಕ್ತಿಯನ್ನು ತಿಳಿಸುತ್ತದೆ. ಬೈಲೂರು ಹಳೆನೀರೆಂಬ ಒಕ್ಕಲಲ್ಲಿ ಸರಿಯಾದ ಒಕ್ಕಲು ಸಿಗಂದು ವರ್ಷ ಮಿಶನರಿಯೇ ಮುಂದೆ ನಿಂತು ಸಾಗುವಳಿ ಮಾಡುವ ಪರಿಸ್ಥಿತಿ ಬಂದೊ ಬಿತ್ತಲಿಕ್ಕೆ ಬೀಜ ಇತ್ತು. ಆದರೆ ಮಳೆ ೩ ಬಾರದೇ ಹಾಗೇ ಇತ್ತು. ( ರಾತ್ರಿ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು. ಪರ್ತ ಗಳು ರಲ್ಲಿ ಮಲಗಿದ್ದ ರೆವೆ. ಫಿಶರ್‌ರವರು ಯು | ಮೈಲು ಪಯಣಿಸಿ ಉಳುವವರನ್ನು ಮಧ್ಯರಾತ್ರಿಯಲ್ಲಿಯೇ ಕುದ ಎಬ್ಬಿಸಿ ಕರಕೊಂಡು ಹೋಗಿ ಉಜ್ಜಿ ನೀ ಬಿ ಬೆಳಗಾಗುವುದರೊಳಗೆ ಬಂಗಲೆಗೆ ವಾಪಾಸು ಬಂದು ಮದರಂತ ಪರ್ಪಲೆಯವರಿಗೆ ಸುದ್ದಿ ಮಿಶನರಿಯವರ ಕಾರ್ಯವನ ಬೆಳಿಗ್ಗೆ ಎದ್ದು ಹೇಳಿದಾಗಲೇ 152 ತುಳುನಾಡಿನ ಶಾಸಣೆ ಎರನ್ ಮತ್ತಿತರ ನಗ